೧೯೪೫
ಪ್ರಮುಖ ಘಟನೆಗಳು
ಜನನ
- ಕವಿ ಹಾಗು ಚಿತ್ರಸಾಹಿತಿ ದೊಡ್ಡರಂಗೇಗೌಡ ಅವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದರು.
- ಮೇ ೨೩ - ಕನ್ನಡ ಮತ್ತು ತುಳು ಭಾಷೆಯಲ್ಲಿನ ಹಿರಿಯ ಸಾಹಿತಿ ಉಷಾ ಪಿ. ರೈ
- ಫೆಬ್ರವರಿ ೧೩-ವಿನೋದ್ ಮೆಹ್ರಾ, ನಟ
- ಮೇ ೪-ನರಸಿಂಹನ್ ರಾಮ್, ಪತ್ರಕರ್ತ.
- ಮೇ ೨೦ -ಇಬ್ರಾಹಿಂ ಸಯೀದ್, ಪತ್ರಕರ್ತ, ಸಂಪಾದಕ ಮತ್ತು ವಿದ್ವಾಂಸ.
- ಮೇ ೨೬-ವಿಲಾಸ್ರಾವ್ ದೇಶ್ಮುಖ್, ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ.
- ಜುಲೈ ೧-ಸುಶಾಮ್ ಬೇಡಿ, ಕಾದಂಬರಿಕಾರ, ಕವಿ ಮತ್ತು ಸಣ್ಣ ಕಥೆಗಾರ.
ಮರಣ